tag:blogger.com,1999:blog-3271415963378820225.post5937516089652162379..comments2023-11-20T04:52:38.441+05:30Comments on SHREESHUM: ಅಪ್ಪಿಯೂ ಕೆರೆ ಕುಂಟೆಯೂAnonymoushttp://www.blogger.com/profile/09905412413261362848noreply@blogger.comBlogger2125tag:blogger.com,1999:blog-3271415963378820225.post-3576262840272425892010-02-09T21:13:54.094+05:302010-02-09T21:13:54.094+05:30ಪ್ರಕೃತಿ ಸಹಜವಾದ ಈಜನ್ನು ಮಾತ್ರವಲ್ಲ ನಾವು ಮರೆತಿದ್ದು..ಇನ...ಪ್ರಕೃತಿ ಸಹಜವಾದ ಈಜನ್ನು ಮಾತ್ರವಲ್ಲ ನಾವು ಮರೆತಿದ್ದು..ಇನ್ನೂ ಎಷ್ಟೆಷ್ಟೋ...ಸಹಜ ಪ್ರಕೃತಿಯನ್ನು ಮರೆಯುವುದೇ ನಾಗರಿಕತೆಯ ಮುಖ್ಯಲಕ್ಷಣವಿರಬಹುದು....ನಾವೆಲ್ಲ ಸಿಕ್ಕಾಪಟ್ಟೆ ನಾಗರೀಕರಾಗಲು ಒದ್ದಾಡುತ್ತಿದ್ದೇವಲ್ಲವಾ?Mruthyunoreply@blogger.comtag:blogger.com,1999:blog-3271415963378820225.post-82480722605554475542010-02-09T12:20:30.592+05:302010-02-09T12:20:30.592+05:30ಸೂಪರ್ ಲೇಖನ..
ನಂಗೆ ಇನ್ನೂ ಈಜಕ್ಕೆ ಬತ್ತಲ್ಲೆ ಮಾರಾಯ :(
...ಸೂಪರ್ ಲೇಖನ..<br /><br />ನಂಗೆ ಇನ್ನೂ ಈಜಕ್ಕೆ ಬತ್ತಲ್ಲೆ ಮಾರಾಯ :(<br /><br />ಕಲಿಯೋ ಟೈಮ್ ನಲ್ಲಿ ಮನೇಲಿ ಕೊಳಕು ಹೊಳೆನಲ್ಲಿ ಯಾರ್ಯಾರು ಏನೇನು ಮಾಡಿರ್ತ್ವೋ ಅಂತ ಮನೇಲಿ ಎಲ್ಲಾ ಬೈದಿದ್ದರಿಂದ ಇನ್ನೂ ಕಲಿಯಕೆ ಆಗಲ್ಲೆ. ಇನ್ನೂ ಬೆಂದಕಾಳೂರಲ್ಲಿ ಹೋಗಿ ಕಲಿಯಕೆ ಸೋಮಾರಿತನ.. ನೀನು ಜವಾಬ್ದಾರಿಯುತ ಅಪ್ಪಯ್ಯ ಆಗಿ ಮಗಂಗೆ ಈಜು ಕಲ್ಸಿದ್ದು ಗ್ರೇಟ್....<br /><br />ನಿನ್ನ ಈ ಲೇಖನ ನಂಗೆ ನಾ ಈಜು ಕಲಿತಿದ್ದು ಅಥವಾ ಕಲಿಯಲು ಪ್ರಯತ್ನ ಪಟ್ಟಿದ್ದನ್ನು ಬರೆಯಕೆ ಪ್ರೇರಣೆ ನೀಡ್ತುಯಜ್ಞೇಶ್ (yajnesh)https://www.blogger.com/profile/12455182448496532519noreply@blogger.com