SHREESHUM
BLOG BY R.SHARMA.
Sunday, September 18, 2011
ಪುರ್ಸೊತ್ತಾದಾಗ ಹೋಗಿ ಬನ್ನಿ,
ವರದಹಳ್ಳಿಯಲ್ಲಿ ಹೊಸತಾಗಿ ಗೋಶಾಲೆಯನ್ನು ನಿರ್ಮಿಸಲಾಗಿದೆ. ಕಟ್ಟಡ ಅದ್ಬುತವಾಗಿ ಮೂಡಿಬಂದಿದೆ. ಮೊನ್ನೆ ಹೀಗೆ ಹೋಗಿಯಾಗಿತ್ತು, ಊಟ ಮಾಡಿ ನಿಮಗಾಗಿ ಅಂತ ಒಂದು ಸ್ನ್ಯಾಪ್ ಹಾಕಿಕೊಂಡು ಬಂದೆ. ಕೆಂಪುಕಲ್ಲಿನ ಕಟ್ಟಡ ಅಪರೂಪವಾಗಿ ಕಟ್ಟಿದ್ದಾರೆ.ಪುರ್ಸೊತ್ತಾದಾಗ ಹೋಗಿ ಬನ್ನಿ,
No comments:
Post a Comment
Newer Post
Older Post
Home
View mobile version
Subscribe to:
Post Comments (Atom)
No comments:
Post a Comment