SHREESHUM
BLOG BY R.SHARMA.
Monday, August 29, 2016
ಕೆಂಪು ಕೆಂಪು ಕೂಲ್ ಕೂಲ್
›
ಆಗಸ್ಟ್ ಹದಿನೈದು ನಮ್ಮ ಮಲೆನಾಡಿನಲ್ಲಿ ಜಿಟಿಜಿಟಿ ಮಳೆಗಾಲ. ಅಮ್ಮ ಅಪ್ಪಂಗೆ ತ್ರಾಸುಕೊಟ್ಟು ಹೊಲಿಸಿಕ ೊಂಡ ಹೊಸ ಡ್ರೆಸ್ ಧರಿಸಿ ಪ್ರಭಾತ್ಪೇರಿ ಎಂಬ ಮಜದಲ್ಲಿ ಪಾಲ್ಗೊಂಡ...
Wednesday, May 21, 2014
ದೀಪದ ಎಣ್ಣೆ ಎಳ್ಳಣ್ಣೆಯಾಗಿರಬೇಕು
›
ಮನಸ್ಸೆಂಬ ಮಾಯಾಲೋಕ ಶರವೇಗದಲ್ಲಿ ಮುನ್ನೆಡೆಯುತ್ತದೆ. ದೇಹಕ್ಕಿಂತ ಸಹಸ್ರಪಟ್ಟು ವೇಗದ ಮನಸ್ಸನ್ನು ನಿಯಂತ್ರಿಸದಿದ್ದಲ್ಲಿ ಕೊಂಚ ಕಷ್ಟ ಬದುಕು. ಓಡುವ ತಲೆಯನ್ನು ನಿಲ್ಲ...
Monday, May 19, 2014
ಕಾ ಕೆ ಕಾಹಾ....
›
ಎಂಟನೇ ತರಗತಿಯ ಸಂಸ್ಕೃತ ಮೇಷ್ಟ್ರು ನಮಗೆ ಕಾ ಕೆ ಕಾ: , ಕಾಂ ಕೆ ಕಾ: ಅಂತ ಬಾಯಿಪಾಠ ಮಾಡಿಸಲು ಯತ್ನಿಸಿದ್ದುಂಟು. ನಾವು ಮಾತ್ರಾ ಕಾಕೆ ಕಾಕಾ ಎಂದು ಹಿಂದಿನ ಬೇಂಚಿನ...
Sunday, May 18, 2014
ೋಗರತೋವ
›
"ಯೋಗರತೋವ ಭೋಗರತೋವ" ಅಂತ ಮುಂದುವರೆಯುತ್ತದೆ ಭಜಗೋವಿಂದಂ ನಲ್ಲಿ. ಅಲ್ಲಿ ಯಾವಾರ್ಥ ಇಲ್ಲಿ ಅದಕ್ಕೆ ಏನರ್ಥ ಬೇಡ ಬಿಡಿ. ಈಗ ಇನ್ನೊಂದೆಡೆ ಯೋಗ ಅಂದರೆ ಲಕ್...
1 comment:
Saturday, May 10, 2014
ಮಲೆನಾಡಿನಲ್ಲೀಗ ಜೇನು ಸಂಭ್ರಮ
›
ಕೈಯಲ್ಲಿ ಕತ್ತಿ ಬಕೇಟ್ ಹಿಡಿದು ಮಲೆನಾಡಿನ ಗುಡ್ಡವೇರುವ ಮಂದಿ ಮನೆಗೆ ವಾಪಾಸು ಬರುವಾಗ ಪಾತ್ರೆ ತುಂಬಾ ಜೇನುತುಪ್ಪ ಉಕ್ಕುತ್ತಿರುತ್ತದೆ. ಇದು ಮೆ ತಿಂಗಳ ಮಲೆನಾಡಿನ ಜ...
Thursday, May 8, 2014
ಮುಂಗಾರಿನ ಗುಡುಗಿಗೆ ಮಯೂರ ನಾಟ್ಯ
›
"ಗುಡು ಗುಡು ಸದ್ದನು ಕೇಳಿದ ಮಾತ್ರಕೆ ಮಯೂರ ನಾಟ್ಯವನಾಡೀತು" ಎಂದು ಕವಿಗಳು ಕಾವ್ಯ ರಚಿಸಿದ್ದಾರೆ. ಮಳೆಗಾಲದ ಆರಂಭದಲ್ಲಿ ಗುಡುಗಿನ ಗುಡು ಗುಡು ಸದ್ದು ಎ...
ಗುರುವಿಲ್ಲದ ಕಲಾಕಾರ
›
ಈ ಚಿಗುರುಮೀಸೆ ಹುಡುಗ ಗೆರೆಗಳಮೂಲಕ ಚಕಚಕನೆ ತದ್ರೂಪು ಚಿತ್ರ ಬಿಡಿಸುತ್ತಾನೆ, ರಾಗಿ ಬೀಜ ಬಿತ್ತಿ ಗುಡ್ಡ ಅಕ್ಷರ ಸಹಿತ ಕಲಾಕೃತಿ ರಚಿಸುತ್ತಾನೆ, ಹೀಗೆಲ್ಲಾ ಮಾಡುತ್ತಾನೆ...
2 comments:
›
Home
View web version