SHREESHUM

BLOG BY R.SHARMA.

Monday, August 29, 2016

ಕೆಂಪು ಕೆಂಪು ಕೂಲ್ ಕೂಲ್

›
ಆಗಸ್ಟ್ ಹದಿನೈದು ನಮ್ಮ ಮಲೆನಾಡಿನಲ್ಲಿ ಜಿಟಿಜಿಟಿ ಮಳೆಗಾಲ. ಅಮ್ಮ ಅಪ್ಪಂಗೆ ತ್ರಾಸುಕೊಟ್ಟು ಹೊಲಿಸಿಕ ೊಂಡ ಹೊಸ ಡ್ರೆಸ್ ಧರಿಸಿ ಪ್ರಭಾತ್ಪೇರಿ ಎಂಬ ಮಜದಲ್ಲಿ ಪಾಲ್ಗೊಂಡ...
Wednesday, May 21, 2014

ದೀಪದ ಎಣ್ಣೆ ಎಳ್ಳಣ್ಣೆಯಾಗಿರಬೇಕು

›
ಮನಸ್ಸೆಂಬ ಮಾಯಾಲೋಕ ಶರವೇಗದಲ್ಲಿ ಮುನ್ನೆಡೆಯುತ್ತದೆ. ದೇಹಕ್ಕಿಂತ ಸಹಸ್ರಪಟ್ಟು ವೇಗದ ಮನಸ್ಸನ್ನು ನಿಯಂತ್ರಿಸದಿದ್ದಲ್ಲಿ ಕೊಂಚ ಕಷ್ಟ ಬದುಕು. ಓಡುವ ತಲೆಯನ್ನು ನಿಲ್ಲ...
Monday, May 19, 2014

ಕಾ ಕೆ ಕಾಹಾ....

›
ಎಂಟನೇ ತರಗತಿಯ ಸಂಸ್ಕೃತ ಮೇಷ್ಟ್ರು ನಮಗೆ  ಕಾ ಕೆ ಕಾ: , ಕಾಂ ಕೆ ಕಾ: ಅಂತ ಬಾಯಿಪಾಠ ಮಾಡಿಸಲು ಯತ್ನಿಸಿದ್ದುಂಟು.  ನಾವು ಮಾತ್ರಾ  ಕಾಕೆ ಕಾಕಾ ಎಂದು ಹಿಂದಿನ ಬೇಂಚಿನ...
Sunday, May 18, 2014

ೋಗರತೋವ

›
"ಯೋಗರತೋವ ಭೋಗರತೋವ" ಅಂತ ಮುಂದುವರೆಯುತ್ತದೆ ಭಜಗೋವಿಂದಂ ನಲ್ಲಿ. ಅಲ್ಲಿ ಯಾವಾರ್ಥ ಇಲ್ಲಿ ಅದಕ್ಕೆ ಏನರ್ಥ ಬೇಡ ಬಿಡಿ. ಈಗ  ಇನ್ನೊಂದೆಡೆ ಯೋಗ ಅಂದರೆ  ಲಕ್...
1 comment:
Saturday, May 10, 2014

ಮಲೆನಾಡಿನಲ್ಲೀಗ ಜೇನು ಸಂಭ್ರಮ

›
ಕೈಯಲ್ಲಿ ಕತ್ತಿ ಬಕೇಟ್ ಹಿಡಿದು ಮಲೆನಾಡಿನ ಗುಡ್ಡವೇರುವ ಮಂದಿ ಮನೆಗೆ ವಾಪಾಸು ಬರುವಾಗ ಪಾತ್ರೆ ತುಂಬಾ ಜೇನುತುಪ್ಪ ಉಕ್ಕುತ್ತಿರುತ್ತದೆ. ಇದು ಮೆ ತಿಂಗಳ ಮಲೆನಾಡಿನ ಜ...
Thursday, May 8, 2014

ಮುಂಗಾರಿನ ಗುಡುಗಿಗೆ ಮಯೂರ ನಾಟ್ಯ

›
"ಗುಡು ಗುಡು ಸದ್ದನು ಕೇಳಿದ ಮಾತ್ರಕೆ ಮಯೂರ ನಾಟ್ಯವನಾಡೀತು" ಎಂದು ಕವಿಗಳು ಕಾವ್ಯ ರಚಿಸಿದ್ದಾರೆ. ಮಳೆಗಾಲದ ಆರಂಭದಲ್ಲಿ ಗುಡುಗಿನ ಗುಡು ಗುಡು ಸದ್ದು ಎ...

ಗುರುವಿಲ್ಲದ ಕಲಾಕಾರ

›
ಈ ಚಿಗುರುಮೀಸೆ ಹುಡುಗ ಗೆರೆಗಳಮೂಲಕ ಚಕಚಕನೆ ತದ್ರೂಪು ಚಿತ್ರ ಬಿಡಿಸುತ್ತಾನೆ, ರಾಗಿ ಬೀಜ ಬಿತ್ತಿ ಗುಡ್ಡ ಅಕ್ಷರ ಸಹಿತ ಕಲಾಕೃತಿ ರಚಿಸುತ್ತಾನೆ, ಹೀಗೆಲ್ಲಾ ಮಾಡುತ್ತಾನೆ...
2 comments:
›
Home
View web version
Powered by Blogger.