Saturday, October 29, 2011

"ಬ್ಲಾಗ್ ಬರಹ" ಬಿಡುಗಡೆಯಾಯಿತು.



ಕಾರ್ಯಕ್ರಮ ಚನ್ನಾಗಿ ನಡೆಯಿತು. ಎಂಟುಗಂಟೆಗೆ ಧಾರಾಕಾರ ಮಳೆ, ಆದರೂ ಕರೆಂಟು ಹೋಗಲಿಲ್ಲ. ವಿ ಎಸ್ ಹೆಗಡೆ ಬೊಂಬಾಟ್ ಮಾತನಾಡಿದರು( ನನ್ನ ಹೊಗಳಿದ್ದು ಎಂಬ ಒಂದೇ ಕಾರ್ಣಕ್ಕೆ ಅಲ್ಲ....!) ತಿನ ಶ್ರಿನಿವಾಸ, ಹಿತಕರ ಜೈನ್, ಲಲಿತಾ ನಾರಾಯಣ್, ಶಾಂಭವಿ ಹಾಗೂ ಎಂಬತ್ತು ಜನ ಪ್ರೇಕ್ಷಕರ ಸಮ್ಮುಖದಲ್ಲಿ "ಬ್ಲಾಗ್ ಬರಹ" ಬಿಡುಗಡೆಯಾಯಿತು.

ಇನ್ನು ನೀವು ಸಿಕ್ಕಾಗ ಇದೊಂದು ಪುಸ್ತಕ ಕೊಡುವ ಕೆಲಸ ಇದೆ. ಸೂಪರ್ ಅಂತ ನಿಮ್ಮ ಬಾಯಿಂದ ಬರುತ್ತೆ ಅಂತ ಗೊತ್ತು. ಅದಕ್ಕೆ ಅಡ್ವಾನ್ಸ್ ತ್ಯಾಂಕ್ಸ್.

5 comments:

Aravind GJ said...

ಕಂಗ್ರಾಟ್ಸ್!!

prasca said...

ಕ್ರಿಯಾಶೀಲತೆ ನಿಮ್ಮಿಂದ ಕಲಿಯಬೇಕು.

venu said...

ಸಾರೀ ರಾಘುಮಾವ , ಒಳ್ಳೆ ಪ್ರೊಗ್ರಾಮ್ ಮಿಸ್ ಆಯಿತು ...ನಿನ್ನ ಮುಂದಿನ ಬುಕ್ಕಿಗೆ ಖಂಡಿತ ಬರ್ತೀನಿ......

Anonymous said...

congrats.enjoy maadi.

ಚಿನ್ಮಯ ಭಟ್ said...

ಶುಭಾಷಯಗಳು