ಹಂಸಗಳ ಜೋಡಿಯನ್ನು ತಂದು ಅದಕ್ಕೆ ಶ್ವೇತ-ಸುಂದರ ಎಂಬ ನಾಮಕರಣ ಮಾಡಿ ಕೆರೆಗೆ ತಂದು ಬಿಟ್ಟಮೇಲೆ ಹಂಸಕ್ಷೀರ ನ್ಯಾಯದ ಕತೆ ನೆನಪಾಯಿತು. ಹಾಲು ನೀರು ಸೇರಿಸಿ ಕೊಟ್ಟರೆ ಅವು ಕೊಟ ಕೊಟ ಅಂತ ಸದ್ದು ಮಾಡುತ್ತವಷ್ಟೆ. ಆದರೆ ನೀರಿನ ಜತೆ ಅಕ್ಕಿ ಹಾಕಿದರೆ ಕೇವಲ ಅಕ್ಕಿಯನ್ನು ಮಾತ್ರಾ ಆಯ್ದು ತಿನ್ನುತ್ತವೆ. ಎಂಬಲ್ಲಿಗೆ ಅಂದಿನ ಕಾಲದ ಹಂಸಪಕ್ಷಿ ಹಾಗೆ ಮಾಡುತ್ತಿತ್ತೇನೋ ಎಂದು ಸಮಜಾಯಿಷಿ ನೀಡಬೇಕಷ್ಟೆ.
Thursday, January 19, 2012
ಹಂಸ ಕ್ಷೀರ ನ್ಯಾಯ
ಹಂಸಗಳ ಜೋಡಿಯನ್ನು ತಂದು ಅದಕ್ಕೆ ಶ್ವೇತ-ಸುಂದರ ಎಂಬ ನಾಮಕರಣ ಮಾಡಿ ಕೆರೆಗೆ ತಂದು ಬಿಟ್ಟಮೇಲೆ ಹಂಸಕ್ಷೀರ ನ್ಯಾಯದ ಕತೆ ನೆನಪಾಯಿತು. ಹಾಲು ನೀರು ಸೇರಿಸಿ ಕೊಟ್ಟರೆ ಅವು ಕೊಟ ಕೊಟ ಅಂತ ಸದ್ದು ಮಾಡುತ್ತವಷ್ಟೆ. ಆದರೆ ನೀರಿನ ಜತೆ ಅಕ್ಕಿ ಹಾಕಿದರೆ ಕೇವಲ ಅಕ್ಕಿಯನ್ನು ಮಾತ್ರಾ ಆಯ್ದು ತಿನ್ನುತ್ತವೆ. ಎಂಬಲ್ಲಿಗೆ ಅಂದಿನ ಕಾಲದ ಹಂಸಪಕ್ಷಿ ಹಾಗೆ ಮಾಡುತ್ತಿತ್ತೇನೋ ಎಂದು ಸಮಜಾಯಿಷಿ ನೀಡಬೇಕಷ್ಟೆ.
Subscribe to:
Post Comments (Atom)
No comments:
Post a Comment