Thursday, June 24, 2010

ಗೋವಿಂದಣ್ಣ ಕಳುಹಿಸಿದ ಕಾರ್ಟೂನ್



ರಾಘಣ್ಣಾ,
ನಿಮ್ಮ ಮೊನ್ನೆಯ ಸಂಕಲನ ಪ್ರಕಟಣೆಯ ಬಗೆಗಿನ ಬ್ಲೋಗ್ ಬರಹ ಕಂಡಾಗ ನೆನಪಾಯಿತು.
ಪ್ರೀತಿಯಿಂದ
ಗೋವಿಂದ ಭಟ್
Govind BhatPost: AnanthadyVia: Mani 574253




"ನೀನು ಪತ್ರಿಕೋದ್ಯಮಿ ಅಂತ ಗೊತ್ತು ಜೀವನಕ್ಕೆ ಏನು ಮಾಡ್ತಿದಿ ಅಂತ ಕೇಳ್ದೆ" ಅಂತ ಅಲ್ಲಿನ ಪಾತ್ರ ಕೇಳುತ್ತೆ. ಕೊರವಂಜಿಯಲ್ಲಿ ಪ್ರಕಟವಾದ ವ್ಯಂಗ್ಯಚಿತ್ರವಿದು. ಇಂದು ಪತ್ರಿಕೋದ್ಯಮಿಗಳಿಗೆ ಈ ಮಾತು ಕೇಳುವಂತಿಲ್ಲ. ಪತ್ರಿಕಾಲಯದಲ್ಲಿ ಕೆಲಸ ಮಾಡುವವರಿಗೂ ಕೇಳುವುದು ಬೇಡ. ಸಾಹಿತಿಗಳಿಗೆ...........

No comments: